
 ಕತೆಗಾರ ಗೋಪಾಲಕೃಷ್ಣ ಪೈ ಅವರ ಚೊಚ್ಚಲ ಕಾದಂಬರಿ  ‘ಸ್ವಪ್ನ ಸಾರಸ್ವತ’ ಈ ಶನಿವಾರ ಬಿಡುಗಡೆಯಾಗುತ್ತಿದೆ. ಹಸ್ತಪ್ರತಿಯಲ್ಲೇ ಕಾದಂಬರಿಯನ್ನು ಓದಿದವರು  ಇನ್ನಿಲ್ಲದಂತೆ ಮೆಚ್ಚಿದ್ದಾರೆ. (ಬೆನ್ನುಡಿಯನ್ನು ಓದಿರಿ).  ಬೆಂಗಳೂರಿನ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟ್ನಲ್ಲಿ ಬೆಳಗ್ಗೆ ೧೦ ಗಂಟೆಗೆ ಆರಂಭವಾಗುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಪ್ಪದೆ ಬನ್ನಿ.  ಮುಖಪುಟ ಹೇಗಿದೆ ತಿಳಿಸಿ.
ಕತೆಗಾರ ಗೋಪಾಲಕೃಷ್ಣ ಪೈ ಅವರ ಚೊಚ್ಚಲ ಕಾದಂಬರಿ  ‘ಸ್ವಪ್ನ ಸಾರಸ್ವತ’ ಈ ಶನಿವಾರ ಬಿಡುಗಡೆಯಾಗುತ್ತಿದೆ. ಹಸ್ತಪ್ರತಿಯಲ್ಲೇ ಕಾದಂಬರಿಯನ್ನು ಓದಿದವರು  ಇನ್ನಿಲ್ಲದಂತೆ ಮೆಚ್ಚಿದ್ದಾರೆ. (ಬೆನ್ನುಡಿಯನ್ನು ಓದಿರಿ).  ಬೆಂಗಳೂರಿನ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟ್ನಲ್ಲಿ ಬೆಳಗ್ಗೆ ೧೦ ಗಂಟೆಗೆ ಆರಂಭವಾಗುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಪ್ಪದೆ ಬನ್ನಿ.  ಮುಖಪುಟ ಹೇಗಿದೆ ತಿಳಿಸಿ.
 
 
4 comments:
ಮುಖಪುಟ ವಿನ್ಯಾಸ ಎಂದಿನಂತೆ ಚೆನ್ನಾಗಿ ಬಂದಿದೆ.
ಈ ತರಾ ಡಿಜೈನು ಯಾಕೋ ಸಿಕಾಪಟೆ ರಿಪೀಟ್ ಮಾಡ್ತಿದೀರಲ್ಲ, ಯಾಕೆ? :-)
I liked this design
ವಿನ್ಯಾಸ ತುಂಬ ಚೆನ್ನಾಗಿದೆಯಾದರೂ ತುಂಬಾ ತಾಂತ್ರಿಕ ಅನಿಸುತ್ತದೆ ರಘು. ಈಗಾಗಲೇ ನೋಡಿದ ಭಾವನೆ ಮೂಡಿಸುತ್ತದೆ.
Post a Comment