Saturday, May 7, 2011

ಹೊಸ ಮುಖಪುಟಗಳ ನೋಡಿ





ಶಾಂತಲಾ ಅವರ ಪುಸ್ತಕದ ಫೋಟೋ: ಮಂಜುನಾಥ್‌ ಭಟ್‌, ‘ನೆರಳು’ ಪುಸ್ತಕದ್ದು ನನ್ನದು.

Saturday, April 23, 2011

ಜಾಹಿರಾತುಗಳು-ಬ್ರೇಕ್‌ ಕೆ ಬಾದ್‌!

ಓದುಗರೇ ಸುದ್ದಿ ಸೂಚಿಸುವ ಹೊಸ ಬಗೆಯ ಅಂಕಣಕ್ಕೆ



ಕಾದಂಬರಿಕಾರ ಭೈರಪ್ಪ ಮೊದಲ ಬಾರಿ ಕಾಲಂ ಬರೆಯಲನುವಾದಾಗ




ಸುಧಾಮೂರ್ತಿ ಅಂಕಣದಾರಂಭಕ್ಕೆ

ಪದಪದರ ಎಂಬ ಅಂಕಣದ ಶುರುವಿಗೆ




ಯುಗಾದಿ ದಿನ ಮುಖಪುಟದಲ್ಲಿ ಮಯ್ಯ ಅಡಿಗೆ ಪ್ರಕಟಗೊಂಡ ಹಿಂದಿನ ದಿನ
ಬೆತ್ತಲೆ ಜಗತ್ತು ಆರಂಭಗೊಂಡಾಗ

ವೀಣಾ ಬನ್ನಂಜೆ ಅಂಕಣಕ್ಕೆ

ಜಲ ಸಂರಕ್ಷಣೆ ಕುರಿತ ಭಡ್ತಿ ಅಂಕಣಕ್ಕೆ

Thursday, April 21, 2011

ಕನ್ನಡಪ್ರಭಕ್ಕೆ ಮಾಡಿದ ಜಾಹಿರಾತುಗಳು

ಮುಖಪುಟ ವಿನ್ಯಾಸಗಳ ನಡುವೆ ಈಚೆಗೆ ಕನ್ನಡಪ್ರಭಕ್ಕೆ ಪ್ರಕಟಣಾ ಜಾಹಿರಾತುಗಳನ್ನು ರೂಪಿಸುವ ಕೆಲಸವೊಂದು ಸಿಕ್ಕಿತು. ಹೊಸ ಅಂಕಣಗಳು ಶುರುವಾಗುವಾಗ ಓದುಗರಿಗೆ ಕುತೂಹಲ ಹುಟ್ಟುವಂತೆ ಐಡಿಯಾ ಮಾಡುವ ಈ ಕೆಲಸ ನನ್ನ ಮೆಚ್ಚಿನದು.(ಭಾವನಾ ಮತ್ತು ವಿಜಯಕರ್ನಾಟಕದಲ್ಲಿದ್ದಾಗಲೂ ಹಲವು ಬಾರಿ ಈ ಕೆಲಸ ಮಾಡಿದ್ದೆ.) ಈ ಸಲ ಐಡಿಯಾ ಜತೆಗೆ ವಿನ್ಯಾಸವನ್ನೂ ಮಾಡಿರುವುದು ವಿಶೇಷ. ನಿಮ್ಮ ಹೊಗಳಿಕೆ ಮತ್ತು ಹೊಗಳಿಕೆ-ಎರಡಕ್ಕೂ ಸ್ವಾಗತ!!!

ನೂರೆಂಟು ಮಾತು ಅಂಕಣಕ್ಕೆ




ಓದುಗರ ಸಂಖ್ಯೆ ಹೆಚ್ಚಿದ ವರದಿ ಬಂದಾಗ...



ವಕ್ರತುಂಡೋಕ್ತಿ ಅಂಕಣದತ್ತ ಗಮನ ಸೆಳೆಯಲು



ತಪ್ಪಾಯ್ತು ತಿದ್ಕೋತೀವಿ ಅಂಕಣದ ಶುರುವಿಗೆ




ಹೆಸರಿನಲ್ಲೇನಿದೆ?

ಇಟ್ಟಿಗೆ ಸಿಮೆಂಟು ಎಂಬ ವರ್ಣಮಯ ಬ್ಲಾಗಿನ ಪ್ರಕಾಶ್‌ ಹೆಗಡೆಯವರ ಎರಡನೇ ಪುಸ್ತಕ ‘ಇದೇ ಇದರ ಹೆಸರು’ ಬಿಡುಗಡೆಗೆ ಸಿದ್ಧವಾಗಿದೆ. ೨೪ನೇ ತಾರೀಖು ಭಾನುವಾರ ಬೆಳಗ್ಗೆ ೧೦.೩೦ಕ್ಕೆ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ಕಾರ‍್ಯಕ್ರಮ. ಉಪಾಹಾರವಿದೆ. ಉಪಾಸನಾ ತಂಡದಿಂದ ಸಂಗೀತವೂ ಇದೆ. ತಪ್ಪಿಸಿಕೊಳ್ಳಬೇಡಿ...! ಮುಖಪುಟದ ಫೋಟೊ: ದಿಗ್ವಾಸ್‌ ಹೆಗಡೆ

Thursday, April 14, 2011

ಬ್ಲಾಗಿಲನು ತೆರೆದು-ವಿವೇಕ ರೈ ಹೊಸ ಪುಸ್ತಕದ ಮುಖಪುಟ



ಬಿಡುಗಡೆ ಸಮಾರಂಭ: ಸೋಮವಾರ ಸಂಜೆ ೬, ಕನ್ನಡಭವನದ ನಯನ ಸಭಾಂಗಣದಲ್ಲಿ.

Wednesday, April 13, 2011

ಮೋಹನ್,‌ ಜೋಗಿ ಬುಕ್‌ ಫೆಸ್ಟಿವಲ್!


ಅಂಕಿತ, ಈ ಭಾನುವಾರ ಮೂರು ಪುಸ್ತಕ ಬಿಡುಗಡೆ ಮಾಡುತ್ತಿದೆ. ಎರಡು ಜಿ ಎನ್‌ ಮೋಹನ್‌ ಬರೆದದ್ದು.(ಇನ್ನೊಂದರ ಮುಖಪುಟ ಕೆಳಗಿದೆ ನೋಡಿ) ಮೂರನೆಯದು ಜೋಗಿ ಅವರ ಕಾದಂಬರಿ ಊರ್ಮಿಳಾ. ಮುಖಪುಟ ಹೇಗಿವೆ ಹೇಳಿ. ಕಾರ‍್ಯಕ್ರಮಕ್ಕೆ ಬರದೆ ಇರಬೇಡಿ. ಅದೇ ಜಾಗ, ಅದೇ ರೋಡು.....