Saturday, November 28, 2009

ಆ ದಶಕಕ್ಕೆ ಸ್ವಾಗತ




ರೈತ ಚಳವಳಿ, ಲಂಕೇಶ್‌ ಪತ್ರಿಕೆ, ಚಂದ್ರಗುತ್ತಿಯ ಜಾತ್ರೆಯ ಆ ಹಳೆಯ ದಿನಗಳಿಗೆ ಮರಳುವ ಬಯಕೆಯಿದ್ದರೆ ನೀವು ಕಡಿದಾಳು ಶಾಮಣ್ಣನವರ ಈ ಪುಸ್ತಕವನ್ನು ಓದಬೇಕು. ಹಳೆಯ ಕಾಗದಗಳು, ಪತ್ರಿಕೆಗೆ ಬರೆದ ಲೇಖನಗಳು, ವರದಿಗಳು, ಸಂದರ್ಶನಗಳು ಎಲ್ಲ ಇಲ್ಲಿವೆ. ಅಹರ್ನಿಶೆ ಪ್ರಕಾಶನ ಪ್ರಕಟಿಸಿರುವ ‘ಆ ದಶಕ’ ಪುಸ್ತಕ ನಾಳೆ ಸಂಜೆ ಐದೂವರೆಗೆ ಶಿವಮೊಗ್ಗದಲ್ಲಿ ಬಿಡುಗಡೆಯಾಗುತ್ತಿದೆ. ಪುಸ್ತಕಕ್ಕೆ ರಚಿಸಿದ ಮುಖಪುಟದ ಎರಡು ಆವೃತ್ತಿಗಳು ಮತ್ತು ಆಮಂತ್ರಣ ಪತ್ರಿಕೆ ಇಟ್ಟಿದ್ದೇನೆ.

1 comment:

Pramod P T said...

ಹಾಯ್ ಅಪಾರ,
ಮುಖಪುಟಗಳು ಚೆನ್ನಾಗಿವೆ.
ನನಗನಿಸಿದ್ದು; ಟೈಟಲ್ ನಲ್ಲಿ ’ಶ’ ಅಕ್ಷ್ರರವನ್ನ ಇನ್ನೂ ಸ್ಪಷ್ಟವಾಗಿ ಬರೆಯಬಹುದಿತ್ತು.