Friday, July 17, 2009

ದೇವರ ಪೆಪ್ಪರಮೆಂಟೇನಮ್ಮ?


ಪಾಪಿನ್ಸ್‌ ಎಂದರೆ ನನ್ನ ಪಾಲಿಗಂತೂ ಬರೀ ಪೆಪ್ಪರ್‌ಮಿಂಟಲ್ಲ। ಬಣ್ಣದ ನಾಸ್ಟಾಲ್ಜಿಯಾಕ್ಕೆ ಎಳೆದೊಯ್ಯುವ ಗೋಲ ಲೋಕವದು। ಹೀಗೇ ಹೊಳೆದ ಜಾಹೀರಾತು ಆಲೋಚನೆಯನ್ನು ವಿನ್ಯಾಸಗೊಳಿಸಿ ನಿಮಗೆ ತೋರಿಸೋಣವೆನಿಸಿತು। ನೋಡಿ ಹೇಳಿ। (ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ದೊಡ್ಡದಾಗುವುದು। ಅಕ್ಷರ ಓದಲು ಸಲೀಸು।)


Thursday, July 16, 2009

ದಿವಾಕರ್ ಕಥಾಜಗತ್ತಿಗೆ ಸ್ವಾಗತ


ಸ್ಥಳ: ಕನ್ನಡ ಸಾಹಿತ್ಯ ಪರಿಷತ್‌, ಚಾಮರಾಜಪೇಟೆ. ಈ ಭಾನುವಾರ ಬೆಳಗ್ಗೆ ೧೦ ಗಂಟೆಗೆ.

Tuesday, June 30, 2009

ಛಂದ ಸಡಗರ: ಮತ್ತೆ ಮೂರು ಪುಸ್ತಕ! ಮರೆಯದೆ ಬನ್ನಿ


Sunday, June 28, 2009

ಮತ್ತೆ ಮತ್ತೆ ಬ್ರೆಕ್ಟ್‌

ಯು ಆರ್ ಅನಂತಮೂರ್ತಿ ಅನುವಾದಿಸಿದ ಬ್ರೆಕ್ಟ್‌ ಕವಿತೆಗಳ ಪುಸ್ತಕ ಇಂದು ಸಂಜೆ ಶಿವಮೊಗ್ಗದಲ್ಲಿ ಬಿಡುಗಡೆಗೊಳ್ಳುತ್ತಿದೆ।
ಈ ಪುಸ್ತಕವು ಅಹರ್ನಿಶಿ ಪ್ರಕಾಶನದಿಂದ ಹೊರಬರುತ್ತಿದೆ.

Saturday, June 27, 2009

ಎರಡು ಪುಸ್ತಕಗಳ ಬಿಡುಗಡೆಗೆ ಬನ್ನಿ


‘ನೂರೆಂಟು ಮಾತು ಭಾಗ ೫’ ಮತ್ತು ‘ತಲೆಬರಹ ಪತ್ರಿಕೆಯ ಹಣೆಬರಹ’ - ವಿಶ್ವೇಶ್ವರ ಭಟ್‌ ಬರೆದ ಎರಡು ಪುಸ್ತಕಗಳು ನಾಳೆ(೨೮ ಜೂನ್‌) ಬಿಡುಗಡೆಯಾಗುತ್ತಿವೆ। ಬೆಂಗಳೂರಿನ ಬಸವನಗುಡಿಯ ವರ್ಲ್ಡ್‌ ಕಲ್ಚರ್‌ ಇನ್‌ಸ್ಟಿಟ್ಯೂಟ್‌ ನಲ್ಲಿ ಬೆಳಗ್ಗೆ ೧೦:೩೦ಕ್ಕೆ ಕಾರ್ಯಕ್ರಮ। ಎಚ್ಚೆಸ್ವಿ, ಜಯಂತ್ ಕಾಯ್ಕಿಣಿ ಮತ್ತು ಜಿ ಎನ್‌ ಮೋಹನ್‌ ವೇದಿಕೆಯಲ್ಲಿರುತ್ತಾರೆ। ಎರಡೂ ಪುಸ್ತಕಗಳ ಮುಖಪುಟಗಳು ಇಲ್ಲಿವೆ। ಮೊದಲ ಪುಸ್ತಕದ ಪೋಟೋ ನಾನು ಕಳೆದ ವರ್ಷ ಮಹಾಬಲಿಪುರಂಗೆ ಹೋದಾಗ ತೆಗೆದದ್ದು। ಎರಡನೇ ಪುಸ್ತಕದ ಫೋಟೋ ಖಂಡಿತಾ ನಾನು ತೆಗೆದದ್ದಲ್ಲ।(ಮಹಾಬಲಿಪುರಂ ಪೋಟೋ ತೆಗೆಯೋದರಲ್ಲಿ ಮಹಾ ಏನಿಲ್ಲ; ಎರಡನೇ ಪುಸ್ತಕದ ಫೋಟೋ ತೆಗೆಯಲು ‘ಎದೆಗಾರಿಕೆ’ ಬೇಕಲ್ಲ!)

Blog Archive

poorv`apara'(about me)

apara
bangalore, Karnataka, India
original name Raghu, journalist , working in vijaya karnataka news paper, written a few short stories in kannada, interested in movies (watching and making), photography, music. designing book covers is one of my hobbies. education: Msc. agriculture
View my complete profile

~~~~~~ಮೀ ನ ಹೆ ಜ್ಜೆ