tag:blogger.com,1999:blog-34472929970407910752024-03-06T13:27:06.427+05:30ಅ ಪಾ ರaparahttp://www.blogger.com/profile/03764384318219768714noreply@blogger.comBlogger283125tag:blogger.com,1999:blog-3447292997040791075.post-64587573415542726232012-01-30T16:04:00.004+05:302012-01-30T16:10:09.762+05:30ಕೂರ್ಮಾವತಾರ ವಿಮರ್ಶೆ(ಕಳೆದ ಶುಕ್ರವಾರದ ಉದಯವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟಗೊಂಡ ಕಿರುಬರಹ)ಗಾಂಧಿಯನ್ನು ಮತ್ತೆ ಮತ್ತೆ ಗುಂಡುಹಾರಿಸಿ ಕೊಲ್ಲಲಾಗುತ್ತಿದೆ. ಕೊನೆಗೊಮ್ಮೆ ಸರಿಯಾಗಿ ಕೊಂದ ಸಮಾಧಾನವಾಗಿದೆ. ಬಾಲ್ಕನಿಯಲ್ಲಿ ನಿಂತು ಇದನ್ನು ನೋಡುತ್ತಿದ್ದ ನೆಹರೂ ಮತ್ತು ವಲ್ಲಭಭಾಯಿ ಪಟೇಲರು ನಗುಮುಖದೊಂದಿಗೆ ಚಪ್ಪಾಳೆ ಹೊಡೆಯುತ್ತಾರೆ......ಹೀಗೆ ಶುರುವಾಗುವ ಗಿರೀಶ್ ಕಾಸರವಳ್ಳಿಯವರ ‘ಕೂರ್ಮಾವತಾರ’(ಕುಂವೀ ಕತೆ ಆಧರಿತ), ಕಡೆಯವರೆಗೂ ಇಂಥ ಹಿತವಾದ ಹೊಸ ಅನುಭವಗಳನ್ನು ಕೊಡುತ್ತಾ ಸಾಗುತ್ತದೆ. ಗಾಂಧೀಜಿಯ ಬಗ್ಗೆ aparahttp://www.blogger.com/profile/03764384318219768714noreply@blogger.com8tag:blogger.com,1999:blog-3447292997040791075.post-43155468577567768402011-10-13T13:10:00.000+05:302011-10-13T13:12:38.301+05:30ಒಂದು ಆಹ್ವಾನ ಪತ್ರಿಕೆ ವಿನ್ಯಾಸಚಾರುಮತಿ ತಿರುಮಲೆಯ ಒಡಿಸ್ಸಿ ರಂಗಪ್ರವೇಶಕ್ಕೆಂದು ರಚಿಸಿದ ಆಹ್ವಾನ ಪತ್ರಿಕೆ ವಿನ್ಯಾಸaparahttp://www.blogger.com/profile/03764384318219768714noreply@blogger.com1tag:blogger.com,1999:blog-3447292997040791075.post-55607477657349185392011-10-13T12:54:00.004+05:302011-10-13T13:03:15.015+05:30ಇನ್ನಷ್ಟು ಮುಖಪುಟಗಳುಮೂರು ಮುಷ್ಠಿಯ ಬದುಕು ಪುಸ್ತಕದ ಫೋಟೊ ಗೆಳತಿ ಸೌಮ್ಯ ಕಲ್ಯಾಣ್ಕರ್ ತೆಗೆದದ್ದು, ಶಾಮಣ್ಣ ಪುಸ್ತಕದ್ದು ನಾನು ಗೋಕರ್ಣದಲ್ಲಿ ತೆಗೆದದ್ದು...ವಿಜಯ ವಿದ್ಯಾರ್ಥಿಯ ಚಿತ್ರ ಒಂದು ಸಣ್ಣ ಕಪ್ಪು ಬಿಳುಪು ರೇಖಾಚಿತ್ರವನ್ನು ಆಧರಿಸಿದ ಮರುರಚನೆ.aparahttp://www.blogger.com/profile/03764384318219768714noreply@blogger.com1tag:blogger.com,1999:blog-3447292997040791075.post-70294712252495771772011-10-13T12:49:00.002+05:302011-10-13T13:08:45.452+05:30ಹೊಸ ವಿನ್ಯಾಸಗಳುನಮಸ್ಕಾರ...ಫೇಸ್ಬುಕ್ಕಿನೊಳಗೆ ಸಿಲುಕಿ ಇಷ್ಟು ದಿನ ಬ್ಲಾಗು ಅಪ್ಡೇಟು ಮಾಡದೆ ಸೋಮಾರಿಯಾಗಿ ಕುಳಿತಿದ್ದೆ. ಆಗಾಗ ನೆನಪಿಸುತ್ತಿದ್ದ ಹಿತೈಶಿಗಳನ್ನು ನೆನೆಯುತ್ತಾ ಬಹಳ ದಿನಗಳ ನಂತರ ಮತ್ತೆ ಬ್ಲಾಗಿಲು ತೆರೆದಿದ್ದೇನೆ...ಪ್ರೀತಿ ಇರಲಿ ಮೊದಲಿನಂತೇ...ಕಥಾಸಂಚಯ ಪುಸ್ತಕದ ಫೋಟೊ: ಸೌಮ್ಯ, ಹೂವಿನ ಸುಗ್ಗಿ ಮುಖಪುಟದ ರೇಖಾಚಿತ್ರ: ಪ ಸ ಕುಮಾರ್aparahttp://www.blogger.com/profile/03764384318219768714noreply@blogger.com0tag:blogger.com,1999:blog-3447292997040791075.post-62777180302313235412011-06-11T12:28:00.003+05:302011-06-11T12:32:27.747+05:30ವಸಂತೋತ್ಸವ! ೨೫ ಪುಸ್ತಕ ಬಿಡುಗಡೆaparahttp://www.blogger.com/profile/03764384318219768714noreply@blogger.com0tag:blogger.com,1999:blog-3447292997040791075.post-26072286798245188622011-05-24T12:17:00.001+05:302011-05-24T12:21:32.720+05:30ಈ ಲೋಕದ ಇನ್ನೊಂದು ಗಿಡ- ಹೊಸ ಪಲ್ಲವ ಪುಸ್ತಕaparahttp://www.blogger.com/profile/03764384318219768714noreply@blogger.com2tag:blogger.com,1999:blog-3447292997040791075.post-45078430944751489212011-05-23T19:20:00.004+05:302011-05-23T19:28:02.164+05:30ಹೊಸ ಆವೃತ್ತಿ ಹೊಸ ಮುಖ; ಹೇಗಿದೆ?aparahttp://www.blogger.com/profile/03764384318219768714noreply@blogger.com0tag:blogger.com,1999:blog-3447292997040791075.post-84047573942122368492011-05-07T16:30:00.002+05:302011-05-07T16:47:18.617+05:30ಹೊಸ ಮುಖಪುಟಗಳ ನೋಡಿಶಾಂತಲಾ ಅವರ ಪುಸ್ತಕದ ಫೋಟೋ: ಮಂಜುನಾಥ್ ಭಟ್, ‘ನೆರಳು’ ಪುಸ್ತಕದ್ದು ನನ್ನದು.aparahttp://www.blogger.com/profile/03764384318219768714noreply@blogger.com5tag:blogger.com,1999:blog-3447292997040791075.post-57992898840308488802011-04-23T12:47:00.008+05:302011-04-23T13:40:43.045+05:30ಜಾಹಿರಾತುಗಳು-ಬ್ರೇಕ್ ಕೆ ಬಾದ್!ಓದುಗರೇ ಸುದ್ದಿ ಸೂಚಿಸುವ ಹೊಸ ಬಗೆಯ ಅಂಕಣಕ್ಕೆಕಾದಂಬರಿಕಾರ ಭೈರಪ್ಪ ಮೊದಲ ಬಾರಿ ಕಾಲಂ ಬರೆಯಲನುವಾದಾಗಸುಧಾಮೂರ್ತಿ ಅಂಕಣದಾರಂಭಕ್ಕೆಪದಪದರ ಎಂಬ ಅಂಕಣದ ಶುರುವಿಗೆಯುಗಾದಿ ದಿನ ಮುಖಪುಟದಲ್ಲಿ ಮಯ್ಯ ಅಡಿಗೆ ಪ್ರಕಟಗೊಂಡ ಹಿಂದಿನ ದಿನಬೆತ್ತಲೆ ಜಗತ್ತು ಆರಂಭಗೊಂಡಾಗವೀಣಾ ಬನ್ನಂಜೆ ಅಂಕಣಕ್ಕೆಜಲ ಸಂರಕ್ಷಣೆ ಕುರಿತ ಭಡ್ತಿ ಅಂಕಣಕ್ಕೆaparahttp://www.blogger.com/profile/03764384318219768714noreply@blogger.com6tag:blogger.com,1999:blog-3447292997040791075.post-8836774979372288252011-04-21T10:21:00.006+05:302011-04-21T10:49:04.750+05:30ಕನ್ನಡಪ್ರಭಕ್ಕೆ ಮಾಡಿದ ಜಾಹಿರಾತುಗಳುಮುಖಪುಟ ವಿನ್ಯಾಸಗಳ ನಡುವೆ ಈಚೆಗೆ ಕನ್ನಡಪ್ರಭಕ್ಕೆ ಪ್ರಕಟಣಾ ಜಾಹಿರಾತುಗಳನ್ನು ರೂಪಿಸುವ ಕೆಲಸವೊಂದು ಸಿಕ್ಕಿತು. ಹೊಸ ಅಂಕಣಗಳು ಶುರುವಾಗುವಾಗ ಓದುಗರಿಗೆ ಕುತೂಹಲ ಹುಟ್ಟುವಂತೆ ಐಡಿಯಾ ಮಾಡುವ ಈ ಕೆಲಸ ನನ್ನ ಮೆಚ್ಚಿನದು.(ಭಾವನಾ ಮತ್ತು ವಿಜಯಕರ್ನಾಟಕದಲ್ಲಿದ್ದಾಗಲೂ ಹಲವು ಬಾರಿ ಈ ಕೆಲಸ ಮಾಡಿದ್ದೆ.) ಈ ಸಲ ಐಡಿಯಾ ಜತೆಗೆ ವಿನ್ಯಾಸವನ್ನೂ ಮಾಡಿರುವುದು ವಿಶೇಷ. ನಿಮ್ಮ ಹೊಗಳಿಕೆ ಮತ್ತು ಹೊಗಳಿಕೆ-ಎರಡಕ್ಕೂ ಸ್ವಾಗತ!!!ನೂರೆಂಟು ಮಾತು ಅಂಕಣಕ್ಕೆಓದುಗರ ಸಂಖ್ಯೆ ಹೆಚ್ಚಿದ ವರದಿ ಬಂದಾಗ...aparahttp://www.blogger.com/profile/03764384318219768714noreply@blogger.com14tag:blogger.com,1999:blog-3447292997040791075.post-11658920402986849152011-04-21T07:45:00.003+05:302011-04-21T07:54:35.702+05:30ಹೆಸರಿನಲ್ಲೇನಿದೆ?ಇಟ್ಟಿಗೆ ಸಿಮೆಂಟು ಎಂಬ ವರ್ಣಮಯ ಬ್ಲಾಗಿನ ಪ್ರಕಾಶ್ ಹೆಗಡೆಯವರ ಎರಡನೇ ಪುಸ್ತಕ ‘ಇದೇ ಇದರ ಹೆಸರು’ ಬಿಡುಗಡೆಗೆ ಸಿದ್ಧವಾಗಿದೆ. ೨೪ನೇ ತಾರೀಖು ಭಾನುವಾರ ಬೆಳಗ್ಗೆ ೧೦.೩೦ಕ್ಕೆ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಕಾರ್ಯಕ್ರಮ. ಉಪಾಹಾರವಿದೆ. ಉಪಾಸನಾ ತಂಡದಿಂದ ಸಂಗೀತವೂ ಇದೆ. ತಪ್ಪಿಸಿಕೊಳ್ಳಬೇಡಿ...! ಮುಖಪುಟದ ಫೋಟೊ: ದಿಗ್ವಾಸ್ ಹೆಗಡೆaparahttp://www.blogger.com/profile/03764384318219768714noreply@blogger.com1tag:blogger.com,1999:blog-3447292997040791075.post-83656247950226472552011-04-14T09:15:00.010+05:302011-04-15T09:35:50.956+05:30ಬ್ಲಾಗಿಲನು ತೆರೆದು-ವಿವೇಕ ರೈ ಹೊಸ ಪುಸ್ತಕದ ಮುಖಪುಟಬಿಡುಗಡೆ ಸಮಾರಂಭ: ಸೋಮವಾರ ಸಂಜೆ ೬, ಕನ್ನಡಭವನದ ನಯನ ಸಭಾಂಗಣದಲ್ಲಿ.aparahttp://www.blogger.com/profile/03764384318219768714noreply@blogger.com0tag:blogger.com,1999:blog-3447292997040791075.post-75020018742245619692011-04-13T17:32:00.003+05:302011-04-15T09:22:34.531+05:30ಮೋಹನ್, ಜೋಗಿ ಬುಕ್ ಫೆಸ್ಟಿವಲ್!ಅಂಕಿತ, ಈ ಭಾನುವಾರ ಮೂರು ಪುಸ್ತಕ ಬಿಡುಗಡೆ ಮಾಡುತ್ತಿದೆ. ಎರಡು ಜಿ ಎನ್ ಮೋಹನ್ ಬರೆದದ್ದು.(ಇನ್ನೊಂದರ ಮುಖಪುಟ ಕೆಳಗಿದೆ ನೋಡಿ) ಮೂರನೆಯದು ಜೋಗಿ ಅವರ ಕಾದಂಬರಿ ಊರ್ಮಿಳಾ. ಮುಖಪುಟ ಹೇಗಿವೆ ಹೇಳಿ. ಕಾರ್ಯಕ್ರಮಕ್ಕೆ ಬರದೆ ಇರಬೇಡಿ. ಅದೇ ಜಾಗ, ಅದೇ ರೋಡು.....aparahttp://www.blogger.com/profile/03764384318219768714noreply@blogger.com3tag:blogger.com,1999:blog-3447292997040791075.post-28484535691447392182011-04-13T13:12:00.004+05:302011-04-15T09:37:22.215+05:30ಮೋಹನ್ರ ಕಪ್ಪು ಬಿಳುಪು ನೆನಪುಗಳ ಬಾಗಿಲುರೇಖಾಚಿತ್ರಗಳು: ಪ ಸ ಕುಮಾರaparahttp://www.blogger.com/profile/03764384318219768714noreply@blogger.com4tag:blogger.com,1999:blog-3447292997040791075.post-24853055885864825402011-04-01T15:48:00.002+05:302011-04-01T15:54:48.357+05:30ಈ ಭಾನುವಾರ ಸಂಜೆ ವೀಣಾ ಶಾಂತೇಶ್ವರರನ್ನು ಭೇಟಿಯಾಗಿವರ್ಲ್ಡ್ಕಪ್ ಮುಗಿದ ಮಾರನೇ ದಿನ . ನಿಮ್ಮ ಖಾಲಿ ಭಾನುವಾರವನ್ನು ತುಂಬಿಸಿಕೊಳ್ಳಲು ಒಳ್ಳೆಯ ಅವಕಾಶ. ಸಂಜೆ ೫.೩೦ಕ್ಕೆ ಸಾಹಿತ್ಯಪರಿಷತ್ ಕಡೆ ಬಂದರೆ ಅಪರೂಪಕ್ಕೆ ಬೆಂಗಳೂರಿನ ಕಡೆ ತಲೆಹಾಕುವ ಹಿರಿಯ ಕತೆಗಾರ್ತಿ ವೀಣಾಶಾಂತೇಶ್ವರರನ್ನು ನೋಡಬಹುದು. ನೋಡಿ... ಯೋಚನೆ ಮಾಡಿ!aparahttp://www.blogger.com/profile/03764384318219768714noreply@blogger.com0tag:blogger.com,1999:blog-3447292997040791075.post-28309968554606850562011-03-29T12:34:00.002+05:302011-03-29T12:40:01.034+05:30‘ಗರಿಗರಿ’ ಕವಿತೆಗಳು!ಪ್ರೀತಿಯ ಕವಿ ಎಚ್ಎಸ್ವಿಯವರ ಹೊಸ ಕವಿತೆಗಳು ಅಚ್ಚಿಗೆ ರೆಡಿಯಾಗಿವೆ. ಮುಖಪುಟ ಇಲ್ಲಿದೆ. ಕವಿಯ ಭಾವಚಿತ್ರ: ಎ ಎನ್ ಮುಕುಂದ್. ಚಿತ್ರದ ಮೇಲೆ ಕ್ಲಿಕ್ ಮಾಡಿ ದೊಡ್ಡದು ಮಾಡಿಕೊಂಡು ನೋಡಿ ಚೆನ್ನಾಗಿದೆ ಅಂತ ಹೇಳಿ ಆಯ್ತಾ?!!!aparahttp://www.blogger.com/profile/03764384318219768714noreply@blogger.com9tag:blogger.com,1999:blog-3447292997040791075.post-31332811751909990092011-03-27T16:51:00.002+05:302011-03-27T16:56:20.212+05:30ಶಾಮಣ್ಣ ಮತ್ತು ಶಾಮಣ್ಣ!ಕುಂವೀ ಅವರ ಶಾಮಣ್ಣ(ಮತ್ತೆ ಕುಳಿತು ಹೇಳಿದ ಕತೆ) ಹಾಗೂ ಕಡಿದಾಳು ಶಾಮಣ್ಣನವರ ಆತ್ಮಕತೆ(ನಿರೂಪಣೆ: ಅಕ್ಷತಾ). ಇಬ್ಬರು ಶಾಮಣ್ಣರ ಪುಸ್ತಕಗಳಿಗೂ ಒಟ್ಟೊಟ್ಟಿಗೇ ಮುಖಪುಟ ಮಾಡಬೇಕಾಯಿತು. ನಿಮಗಾಗಿ ಇಲ್ಲಿವೆ. ಕುಂವೀ ಶಾಮಣ್ಣದ ಫೋಟೊ ಗೋಕರ್ಣದಲ್ಲಿ ತೆಗೆದದ್ದು.aparahttp://www.blogger.com/profile/03764384318219768714noreply@blogger.com3tag:blogger.com,1999:blog-3447292997040791075.post-14978099246515001562011-03-17T20:15:00.002+05:302011-03-17T20:18:48.960+05:30ಐದು ಕವನಗಳುರಾಮಚಂದ್ರದೇವ ಅವರ ಈ ಪುಸ್ತಕದ ಮುಖಪುಟ ಹೇಗಿದೆ ಹೇಳಿ. ಇದರೊಂದಿಗೆ ಇನ್ನೂ ನಾಲ್ಕು ಪುಸ್ತಕಗಳು ಈ ಭಾನುವಾರ(೨೦ಮಾರ್ಚಿ) ಬಿಡುಗಡೆಯಾಗುತ್ತಿವೆ. ಬಸವನಗುಡಿಯ ವರ್ಲ್ಡ್ ಕಲ್ಚರ್ ಸಂಸ್ಥೆ ಸಭಾಂಗಣದಲ್ಲಿ. ಬನ್ನಿ.aparahttp://www.blogger.com/profile/03764384318219768714noreply@blogger.com4tag:blogger.com,1999:blog-3447292997040791075.post-60730370124727362202011-02-26T19:41:00.003+05:302011-02-26T19:52:55.533+05:30ಎರಡು ಆಹ್ವಾನ ಪತ್ರಿಕೆಗಳುaparahttp://www.blogger.com/profile/03764384318219768714noreply@blogger.com1tag:blogger.com,1999:blog-3447292997040791075.post-43008838605038314102011-02-14T00:40:00.005+05:302011-02-14T00:49:01.930+05:30ಒಲವೆ ಮರೆಯದ ಮಮಕಾರಒಲವಿನ ಪೂಜೆಗೆ ಒಲವೆ ಮಂದಾರಒಲವೆ ಬದುಕಿನ ಬಂಗಾರಒಲವಿನ ನೆನಪೆ ಹೃದಯಕೆ ಮಧುರಒಲವೆ ದೈವದ ಸಾಕ್ಷಾತ್ಕಾರaparahttp://www.blogger.com/profile/03764384318219768714noreply@blogger.com6tag:blogger.com,1999:blog-3447292997040791075.post-13864232320531359222011-02-12T18:56:00.003+05:302011-02-12T19:28:37.705+05:30ಮೂರು ಹೊಸ ಪುಸ್ತಕಗಳ ಮುಖಪುಟaparahttp://www.blogger.com/profile/03764384318219768714noreply@blogger.com0tag:blogger.com,1999:blog-3447292997040791075.post-72631133773815882882011-01-05T20:54:00.003+05:302011-01-05T21:01:45.177+05:30ಬಿಸಿ ಬಿಸಿ ಕಾದಂಬರಿ!ಜೋಗಿಯವರ ಹೊಸ ಕಾದಂಬರಿ ಬರುತ್ತಿದೆ. ಹೆಸರು: ಮಾಯಾಕಿನ್ನರಿ. ಬಿಡುಗಡೆ ಈ ಭಾನುವಾರ. ಮುಖಪುಟ ಇವತ್ತು ರೆಡಿಯಾಯಿತು. ಮುಖಪುಟ ರೆಡಿಯಾದ ನೆಮ್ಮದಿಯಲ್ಲಿ ಈಗ ಜೋಗಿ ಕಾದಂಬರಿ ಬರೆಯಲು ಕೂತಿದ್ದಾರೆ! ಬಿಸಿಬಿಸಿ ಕಾದಂಬರಿಯ ಜತೆಗೆ ಅವರ ಇನ್ನೆರಡು ಪುಸ್ತಕಗಳೂ ಅಂದು ಪ್ರಕಟಗೊಳ್ಳುತ್ತಿವೆ. ಪ್ರಕಾಶಕರು ಅಂಕಿತ. ಅಂದಮೇಲೆ ವಾಡಿಯಾ... ಬೆಳಗ್ಗೆ ೧೦.೩೦...ಇತ್ಯಾದಿ ವಿವರ ನಿಮಗೆ ಗೊತ್ತೇ ಇದೆ ಬಿಡಿ!aparahttp://www.blogger.com/profile/03764384318219768714noreply@blogger.com6tag:blogger.com,1999:blog-3447292997040791075.post-69380322194540149932010-12-29T20:58:00.000+05:302010-12-29T21:03:12.279+05:30ಈಚಿನ ಮುಖಪುಟಗಳುಅನಂತಮೂರ್ತಿಯವರ ಫೋಟೊ: ಕೆ ಎಸ್ ರಾಜಾರಾಂ ಅವರದು. ಕೃಷ್ಣನ ಕಲಾಕೃತಿ: ಇಂಟರ್ನೆಟ್aparahttp://www.blogger.com/profile/03764384318219768714noreply@blogger.com3tag:blogger.com,1999:blog-3447292997040791075.post-45321536833512396962010-12-28T17:49:00.002+05:302010-12-28T17:50:49.062+05:30ನನಗೆ ಇಷ್ಟವಾಯಿತು, ನೀವೂ ಒಮ್ಮೆ ನೋಡಿ.aparahttp://www.blogger.com/profile/03764384318219768714noreply@blogger.com1tag:blogger.com,1999:blog-3447292997040791075.post-32310227753596359022010-11-29T17:44:00.001+05:302010-11-29T17:55:35.156+05:30ಆರು ಹೊಸ ನುಡಿ ಪುಸ್ತಕಗಳು- ಈ ಭಾನುವಾರಡಿಸೆಂಬರ್ ೫ನೇ ತಾರೀಖು ಬೆಳಗ್ಗೆ ೧೦.೧೫ಕ್ಕೆ ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟ್ನಲ್ಲಿ ನುಡಿ ಪುಸ್ತಕ ಪ್ರಕಾಶನ ಸಂಸ್ಥೆಯ ಆರು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಅದರಲ್ಲಿ ಕೆಲವು ಮುಖಪುಟಗಳು ಇಲ್ಲಿವೆ.aparahttp://www.blogger.com/profile/03764384318219768714noreply@blogger.com3