Tuesday, September 22, 2009

ಇ ಪುಸ್ತಕ ನೋಡಿದಿರಾ?


ಹರಿಪ್ರಸಾದ್‌ ನಾಡಿಗ್‌ರ ಉತ್ಸಾಹ ಮತ್ತು ಅಡ್ಡೂರು ಕೃಷ್ಣರಾವ್‌ರ ಅನುಭವ ಸೇರಿ ಆದುದೇ ಈ ‘ಕೃಷಿ ಸಂಪದ’ ಎಂಬ ಇ ಪುಸ್ತಕ. ನಾಗೇಶ್‌ ಹೆಗಡೆಯವರು ನಿನ್ನೆ ಬಿಡುಗಡೆ ಮಾಡಿದ ಪತ್ರಿಕೆಯ ಮೊದಲ ಸಂಚಿಕೆಯನ್ನು ನೀವು ಇಲ್ಲಿ ಓದಬಹುದು. ಓದಿ ಇಷ್ಟವಾಯಿತೆ ಹೇಳಿ.

3 comments:

ಸಾಗರದಾಚೆಯ ಇಂಚರ said...

Thank you for informing us.

ಹರೀಶ್ ಕೇರ said...

lovely design raghu.
- kera

ರಜನಿ. ಎಂ.ಜಿ said...

ಡಿಸೈನ್‌‌ ತುಂಬಾ ಚೆನ್ನಾಗಿದೆ. ಅದರಲ್ಲೂ ಕೊಡ ಹೊತ್ತು ಸಾಗುತ್ತಿರೋ ಮಹಿಳೆಯರ ಫೋಟೊಗೆ ಬಳಸಿರೋ ಡಿಸೈನ್‌‌ ಟೆಕ್ನಿಕ್‌‌ ತುಂಬಾ ಇಷ್ಟವಾಯ್ತು