Monday, November 12, 2007

ನನ್ನ ಕೆಲ ಮುಖಪುಟಗಳು







'ಜನಗಳ ಮನ' ಪುಸ್ತಕದ ಜನರಾಶಿ ರಾವ್ ಬೈಲ್‌ ಅವರ ರಚನೆ. 'ಕಲ್ಪನೆಗೆ ಕನ್ನಡಿ'ಯ ಫೋಟೊ ಸುದ್ದಿಚಿತ್ರ. 'ಬೆತ್ತಲೆ ಜಗತ್ತಿ'ನ ಬರಿಮೈ ಮಗು ಇಂಟರ್ನೆಟ್‌ದು. ಶಾರದಾಪ್ರಸಾದ್‌ ಚಿತ್ರ ತೆಗೆದದ್ದು ವಿಶ್ವೇಶ್ವರ ಭಟ್. 'ಮತ್ತಷ್ಟು ವಕ್ರತುಂಡೋಕ್ತಿ'ಯ ಚಿತ್ರ ಬೆಂಗಳೂರಿನ ಚಿತ್ರಸಂತೆಯಲ್ಲಿ ಎರಡು ವರ್ಷದ ಹಿಂದೆ ನಾನು ತೆಗೆದದ್ದು -ಅಪಾರ

2 comments:

Suneel Kulkarni said...

ನೀನೇನಾ ಅದು ಮುಖಪುಟಗಳ ಹಿಂದಿರುವ ’ಅಪಾರ’ದರ್ಶಕ ವ್ಯಕ್ತಿ ? ಸಪ್ನಾಗೆ ಹೋದಾಗೆಲ್ಲಾ ನೋಡಿ ಖುಶಿಪಡ್ತಾ ಇದ್ದೆ.(ಸಾಧ್ಯವಾದಾಗ ಪುಸ್ತಕ ಕೊಂಡು!)

ಇನ್ನಷ್ಟು ಪುಸ್ತಕಗಳಿಗೆ ನಿನ್ನ ಕಲ್ಪನೆಗಳು ಮುಖವಾಗಲಿ,
ಎಂದು,

ಸುನೀಲ

Anonymous said...

ವಿಶ್ವೇಶ್ವರ ಭಟ್ಟ ರದ್ದಿ ಪೇಪರಂಗಡಿಯ ಸಾಬಿಯ ಥರ ಕಾಣುತ್ತಾರೆ. ಒಳ್ಳೇ ಕಲ್ಪನೆ.
-